ಹಡಪದ ಅಪ್ಪಣ್ಣ ವಿವಿದೋದ್ದೇಶಗಳ ಸಹಕಾರ ಸಂಘದ ಚುನಾವಣೆ
ಸಿಂದಗಿ: ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವಿವಿದೋದ್ದೇಶಗಳ ಸಹಕಾರ ಸಂಘ ನಿಯಮಿತ ಸಿಂದಗಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಇತ್ತಿಚೆಗೆ ಜರುಗಿತು.
ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದ ಶ್ರೀಮತಿ ಸುಧಾರಾಣಿ ಅನೀಲ ಕರ್ನಾಳ, ಪ್ರವೀಣ ಗುರಲಿಂಗಪ್ಪ ಹಡಪದ, ತೌಹಿದ ಶೌಕತಲಿ ಮಳ್ಳಿಕರ, ಕಾವೇರಿ ಶೇಖರ ಹಡಪದ, ಭಾಗಣ್ಣ ಜಟ್ಟೆಪ್ಪ ಹಡಪದ, ಶಿವಶರಣ ದುಂಡಪ್ಪ ಸಿಂದಗಿ, ಸಿದ್ರಾಮಪ್ಪ ನಿಂಗಪ್ಪ ಹಡಪದ ಮತ್ತು ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಲಕ್ಷಿö್ಮÃಂಬಾಯಿ ದುಂಡಪ್ಪ ಸಿಂದಗಿ, ಶ್ರೀಮತಿ ಸುನಂದಾ ತೀರ್ಥಪ್ಪ ಹಡಪದ, ಹಿಂದುಳಿದ “ಅ” ಕ್ಷೇತ್ರದಿಂದ ಶ್ರೀಮತಿ ಬಸಮ್ಮ ಜಟ್ಟೆಪ್ಪ ಹಡಪದ ಹಿಂದುಳಿದ “ಬ” ಕ್ಷೇತ್ರದಿಂದ ಶ್ರೀಮತಿ ನಿರ್ಮಲಾ ರೇಚಣ್ಣ ಗೋಲಗೇರಿ ಪರಿಶಿಷ್ಠ ಪಂಗಡ ಕ್ಷೇತ್ರದಿಂದ ಶ್ರೀಮತಿ ಮೀನಾಕ್ಷಿ ಶಿವಪುತ್ರ ಅಸ್ಕಿ, ಪರಿಶಿಷ್ಠಜಾತಿ ಕ್ಷೇತ್ರದಿಂದ ಕುಮಾರ ಚಂದ್ರಕಾAತ ಶಿವಲಿಂಗಪ್ಪ ಮಾದರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಸ್.ರಾಠೋಡ ಸಹಕಾರ ಅಭಿವೃದ್ದಿ ಅಧಿಕಾರಿ ಉಪ ನಿಬಂಧಕರ ಕಛೇರಿ ವಿಜಯಪುರ ಇವರು ಘೋಷಣೆ ಮಾಡಿದರು.