ದಶಮಾನೋತ್ಸವ ಕಾರ್ಯಕ್ರಮ : ಅರ್ಜಿ ಅಹ್ವಾನ

Oct 4, 2024 - 23:25
 0
ದಶಮಾನೋತ್ಸವ ಕಾರ್ಯಕ್ರಮ : ಅರ್ಜಿ ಅಹ್ವಾನ
ಪ್ರಕಾಶ ಮಾಡ್ಯಾಳ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ : ಜಿಲ್ಲೆಯ ಆಲಮೇಲ ಪಟ್ಟಣದ ಸುವರ್ಣ ಕಿಸಾನ ಫುಡ್ಸ್ ಕಾರ್ಪೊರೇಶನ (ರಿ)ದ ದಶಮಾನೋತ್ಸವ ಕಾರ್ಯಕ್ರಮವನ್ನು ದಿನಾಂಕ ೧೭ ನವ್ಹಂಬರ ೨೦೨೪ ರಂದು ಹಮ್ಮಿಕೊಳ್ಳಲಾಗಿದೆ.


​ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸುವುದು. ಕವಿಗೊಷ್ಠಿ, ಗ್ರಂಥ ಬಿಡುಗಡೆ , ಉಪನ್ಯಾಸ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಸಾಧಕರಿಂದ, ಕವಿಗಳಿಂದ ಕಲಾವಿದರಿಂದ ಅರ್ಜಿ ಅಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ ಪ್ರಕಾಶ ಜ. ಮಾಡ್ಯಾಳ ವ್ಯವಸ್ಥಾಪಕರು ಮೆ. ಸುವರ್ಣ ಕಿಸಾನ ಫುಡ್ಸ್ ಕಾರ್ಪೊರೇಶನ್ ಅಲಮೇಲ-೫೮೬೨೦೨ ವಿಜಯಪುರ ಈ  ವಿಳಾಸಕ್ಕೆ ಅಕ್ಟೋಬರ  ೨೦ರ ಒಳಗಾಗಿ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.  ಹೆಚ್ಚಿನ ಸಂಪರ್ಕಕ್ಕಾಗಿ ಮೊ. ೯೯೭೨೯೦೫೭೬೭
 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.